Poornaprajna Kshetra

|| Moolaramo Vijayate ||

|| Gururajo Vijayate ||

Poorna Prajna Kshetra - Sri Raghavendra Swamy Mutt

Poorna Prajna Kshetra
Sri Raghavendra Swamy Mutt

P.P. Layout, Bengaluru

Krishna Charithra Manjari

Krishna Charithra Manjari

ವಿಷ್ಣುರ್ಬ್ರಹ್ಮಾದಿದೇವೈ: ಕ್ಷಿತಿಭರಹರಣೇ ಪ್ರಾರ್ಥಿತಃ ಪ್ರಾದುರಾಸೀದ್

ದೇವಕ್ಯಾಂ ನಂದನಂದೀ ಶಿಶುವಧವಿಹಿತಾಂ ಪೂತನಾಂ ಯೋ ಜಘಾನ|

ಉತ್ಥಾನೌತ್ಸುಕ್ಯಕಾಲೇ ರಥಚರಣಗತಂ ಚಾಸುರಂ ಪಾದಘಾತೈ-

ಶ್ಚಕ್ರಾವರ್ತಂ ಚ ಮಾತ್ರಾ ಗುರುರಿತಿ ನಿಹಿತೋ ಭೂತಲೇ ಸೋವತಾನ್ಮಾಂ||೧||

 

ಯೋ ಮಾತುರ್ಜೃoಭಮಾಣೋ ಜಗದಿದಮಖಿಲಂ ದರ್ಶಯನ್ನಂಕರೂಡೋ

ಗರ್ಗೇಣಾಚೀರ್ಣನಾಮಾ ಕೃತರುಚಿರಮಾಹಾಬಾಲಲೀಲೋ ವಯಸ್ಯೈ:|

ಗೋಪೀಗೇಹೇಷು ಭಾಂಡಸ್ಥಿತಮುರುದಯಯಾ ಕ್ಷೀರದಧ್ಯಾದಿ ಮುಷ್ಣನ್

ಮೃನ್ನಾ ಭಕ್ಷೀತಿ ಮಾತು: ಸ್ವವದನಗಜಗದ್ಭಾಸಯನ್ ಭಾಸತಾಂ ಮೇ||೨||

 

ದಧ್ನೋಮತ್ರಸ್ಯ ಭಂಗಾದುಪಗಮಿತರುಷಾ ನಂದಪತ್ನ್ಯಾಥ ಬದ್ಧಃ

ಕೃಚ್ಪ್ರೇಣೋಲೂಖಲೇ ಯೋ ಧನಪತಿತನಯೌ ಮೋಚಯಾಮಾಸ ಶಾಪಾತ್|

ನಂದಾದ್ಯೈ: ಪ್ರಾಪ್ಯ ವೃಂದಾವನಮಿಹ ರಮಯನ್ ವೇಣುನಾದಾದಿಭಿರ್ಯೋ

ವತ್ಸಾನ್ಪಾನ್ವತ್ಸರೂಪಂ ಕ್ರತುಭುಗರಿಮಥೋ ಪೋಥಯನ್ಸೋವತಾನ್ಮಾಂ||೩||

 

ರಕ್ಷನ್ ವತ್ಸಾನ್ವಯಸ್ಯೈರ್ಬಕಮಭಿನದಥೋ ತಿಗ್ಮತುಂಡೇ ಗೃಹೀತ್ವಾ

ಪ್ರೀತಿಂ ಕರ್ತುಂ ಸಖೀನಾಂ ಖರಮಪಿ ಬಲತೋ ಘಾತಯನ್ ಕಾಲಿಯಾಹಿಮ್|

ಉನ್ಮಥ್ಯೋದ್ವಾಸ್ಯ ಕೃಷ್ಣಾಮತಿವಿಮಲಜಲಾಂ ಯೋ ವ್ಯಧಾದ್ದಾವವಹ್ನಿಂ

ಸುಪ್ತಾನಾವೃತ್ಯ ಗೋಷ್ಟೇ ಸ್ಥಿತಮಪಿಬದಸೌ ದುಷ್ವವೃಕ್ಷಚ್ಚಿದವ್ಯಾತ್||೪||

 

ದುರ್ಗಾರಣ್ಯಪ್ರವೇಶಾಚ್ಚ್ಯುತನಿಜಸರಣೀನ್ ಗೋಗಣಾನಾಹ್ವಯದ್ಯೋ

ದಾವಾಗ್ನಿಂ ತತ್ರ ಪೀತ್ವಾ ಸಮಪುಷದನುಗಾನ್ ಗೋಪಕಾನಾವಿಷಿಣ್ಣಾನ್ |

ಗೋಭಿರ್ಗೋಪೈ: ಪರಿತಃ ಸರಿದುದಕತಟಸ್ಥೋಪಲೇ ಭೋಜ್ಯಮನ್ನಂ

ಭುಕ್ತ್ವಾ ವೇಣೋರ್ನಿನಾದದ್ವ್ರಜಗತವನಿತಾಚಿತ್ತಹಾರೀ ಸಮಾವ್ಯಾತ್||೫||

 

ಕೃಷ್ಣೋಸ್ಮಾಕಂ ಪತಿ: ಸ್ಯಾದಿತಿ ಕೃತತಪಸಾಂ ಮಜ್ಜನೇ ಗೋಪಿಕಾನಾಂ

ನಗ್ನಾನಾಂ ವಸ್ತ್ರದಾತಾ ದ್ವಿಜವರವನಿತಾನೀತಮನ್ನಂ ಸಮಶ್ನನ್|

ಶ್ರಾಂತೈಗೋಪೈ: ಸಮಂ ಯೋ ಬಲಮಥನಬಲಾವಾಹೃತೇಸ್ಮಿನ್ ಸವೃಷ್ಟೌ

ಪ್ರೋದ್ಧ್ರುತ್ಯಾಹಾರ್ಯವರ್ಯಂ ನಿಜಜನಮಖಿಲಂ ಪಾಲಯನ್ ಪಾತ್ವಸೌ ಮಾಂ||೬||

 

ಗೋವಿಂದಾಖ್ಯೋಥ ತಾತಂ ಜಲಪತಿಹೃತಮಾನೀಯ ಲೋಕಂ ಸ್ವಕೀಯಂ

ಯಃ ಕಾಲಿಂದ್ಯಾ ನಿಶಾಯಾಮರಮಯದಮಲಜ್ಯೋತ್ಸ್ನಯಾ ದೀಪಿತಾಯಾಂ|

ನಂದಾದೀನಾಂ ಪ್ರದರ್ಶ್ಯ ವ್ರಜಗತವನಿತಾಗಾನಕೃಷ್ಟಾರ್ತಚಿತ್ತಾಃ

ಚಾರ್ವಂಗೀರ್ನರ್ಮವಾಕ್ಯೈ: ಸ್ತನಭರನಮಿತಾಃ ಪ್ರೀಣಯನ್ ಪ್ರೀಯತಾಂ ನಃ||೭||

 

ಅಂತರ್ಧತ್ತೇ ಸ್ಮ ತಾಸಾಂ ಮದಹರಣಕೃತೇ ತ್ವೇಕಯಾ ಕ್ರೀಡಮಾನಃ

ಸ್ವಸ್ಕಂಧಾರೋಹಣಾದ್ಯೈ: ಪುನರಪಿ ವಿಹಿತೋ ಗರ್ವಶಾಂತ್ಯೈ ಮ್ರುಗಾಕ್ಷ್ಯಾಃ|

ಖಿನ್ನಾನಾಂ ಗೋಪಿಕಾನಾಂ ಬಹುವಿಧನುತಿಭಿರ್ಯೋ ವಹನ್ ಪ್ರೀತಿಮಾವಿ:-

ಪ್ರಾಪ್ತೋ ರಾಸೋತ್ಸವೇನ ನ್ಯರಮಯದಬಲಾಃ ಪ್ರೀಯತಾಂ ಮೇ ಹರಿ: ಸಃ||೮||

 

ಹತ್ವಾ ಯಃ ಶಂಖಚೂಡಂ ಮಣಿಮಥ ಸಮದಾದಗ್ರಜಾಯಾರ್ತಗೋಪೀ

ಗೀತಾನೇಕಸ್ವಲೀಲೋ ಹತವೃಷಭಮಹಾಪೂರ್ವದೇವೋಮರೇಡ್ಯಃ|

ಕೇಶಿಪ್ರಾಣಾಪಹಾರೀ ಸುರಮುನಿವದನಪ್ರಾರ್ಥಿತಾಶೇಷಕೃತ್ಯೋ

ಹತ್ವಾ ಪುತ್ರಂ ಮಯಸ್ಯ ಸ್ವಜನಮಪಿಹಿತಂ ಮೋಚಯನ್ ಮೋಕ್ಷದಃ ಸ್ಯಾತ್||೯||

 

ಅಕ್ರೂರಾಕಾರಿತೋ ಯಾನ್ ವ್ರಜಯುವತಿಜನಾನ್ಸಾಂತ್ವಯಿತ್ವಾಭಿತಪ್ತಾನ್

ಸ್ವಂ ರೂಪಂ ಮಜ್ಜತೇಸ್ಮೈ ವಿಲಸಿತಮಹಿಗಂ ದರ್ಶಯಂಸ್ತೇನ ವಂದ್ಯಃ|

ಯೋ ಗತ್ವಾ ಕಂಸಾಧಾನೀಂ ಹೃತರಜಕಶಿರಾಶ್ಚಾರುವೇಷಃ ಸುದಾಮ್ನಃ

ಪ್ರೀತಿಂ ಕುರ್ವಂಸ್ತ್ರಿವಕ್ರಾಂ ವ್ಯತನುತ ರುಚಿರಾಂ ಪೌರಮಹ್ಯೋವತಾತ್ಸಃ||೧೦||

 

ಶಾರ್ವಂ ಭಂಕ್ತ್ವಾ ಧನುರ್ಯೋ ಬಲಮಪಿ ಧನುಷೋ ರಕ್ಷಕಂ ಕುಂಜರಂ ತಂ

ಮಲ್ಲಾಂಶ್ಚಾಣೂರಪೂರ್ವಾನಪಿ ಸಹಸಹಜೋ ಮರ್ದಯನ್ಸ್ತುಂಗಮಂಚಾತ್|

ಭೋಜೇಶಂ ಪಾತಯಿತ್ವಾ ವ್ಯಸುಮಕೃತ ನಿಜಾನ್ ನಂದಯನ್ ಪ್ರಾಪ್ಯ ಗರ್ಗಾತ್

ದ್ವೈಜಂ ಸಂಸ್ಕಾರಮಾಪ್ತೋ ಗುರುಮಥ ವಿದಿತಾಶೇಷವಿದ್ಯೋವತಾನ್ನಃ||೧೧||

 

ದತ್ವಾ ಪುತ್ರಂ ಪ್ರವಕ್ತ್ರೇ ಪ್ರತಿಗತಮಧುರಃ ಸಾಂತ್ವಯನ್ನುದ್ಧವಾಸ್ಯಾ-

ದ್ಗೋಷ್ಟಸ್ಥಾನ್ ನಂದಪೂರ್ವಾನರಮಯದಬಲಾಂ ಪ್ರೀತಿಕೃದ್ಯಃ ಶುಭಸ್ಯ|

ಅಕ್ರೂರಸ್ಯಾಥ ತೇನ ಪ್ರತಿವಿದಿತಪೃಥಾಪುತ್ರಕೃತ್ಯೋ ಜರಾಯಾಃ

ಸೂನುಂ ನಿರ್ಭಿನ್ನಸೇನಂ ವ್ಯತನುತ ಬಹುಶೋ ವಿದ್ರುತಂ ನಃ ಸ ಪಾಯಾತ್||೧೨||

 

ಪುರ್ಯಾ ನಿರ್ಗತ್ಯ ರಾಮಾದಥ ಸಹಮುಸಲೀ ಪ್ರಾಪ್ಯ ಕೃಷ್ಣೋಭ್ಯನುಜ್ಞಾಂ

ಗೋಮಂತಂ ಚಾಪಿ ಮೌಲಿಂ ಖಗಪತಿವಿಹಿತಾಂ ವಾಸುದೇವಂ ಸೃಗಾಲಂ|

ಹತ್ವಾ ಶತ್ರುಂ ಚ ಪುರ್ಯಾಮಧಿಜಲಧಿ ಪುರೀಂ ನಿರ್ಮಿತಾಂ ಬಂಧುವರ್ಗಾನ್

ನಿತ್ಯೇ ಯಃ ಸೋವತಾನ್ನಃ ಪ್ರಮಥಿತಯವನೋ ಮೌಚುಕುಂದಾಕ್ಷಿವಹ್ನೇ:||೧೩||

 

ರಾಜ್ಞಾ ಸಂಸ್ತೂಯಮಾನೋ ಹತವಯನಬಲೋ ಭೀತವನ್ಮಾಗಧೇಶಾ-

ದ್ಗೋಮಂತಂ ಪ್ರಾಪ್ಯ ಭೂಯೋ ಜಿತಮಗಧಪತಿರ್ಜಾತಶಾಂತಾಗ್ನಿಶೈಲಃ|

ಆಗತ್ಯ ದ್ವಾರಕಾಂ ಯೋ ಹೃದಿಕಸುತಗಿರಾ ಜ್ಞಾತಕೌಂತೇಯಕೃತ್ಯಃ

ಪಶ್ಯತ್ಸ್ವಾದಾಯ ಭೈಷ್ಮೀಂ ನೃಷು ಯುಧಿ ಜಿತಾವಾನ್ಭೂಭೃತಃ ಪ್ರೀಯತಾಂ ನಃ||೧೪||

 

ವೈರೂಪ್ಯಂ ರುಗ್ಮಿಣೋ ಯೋಕೃತ ಮಣಿಸಹಿತಂ ಜಾಂಬವದ್ದೇಹಜಾತಾಂ

ಸತ್ಯಾಂ ತೇನೈವ ಯುಕ್ತಾಮಪಿ ಪರಿಜಗೃಹೇ ಹಸ್ತಿನಂ ಕುಲ್ಯಹೇತೋ:|

ಯಾತೋ ವ್ಯಸ್ಯಾತ್ರ ಸತ್ಯಾಶುಚಮಥ ಸಮಗಾದ್ದ್ವಾರಕಾಂ ಸತ್ಯಯೇತೋ

ದ್ರಷ್ಟುಂ ಪಾರ್ಥಾನ್ಸಕೃಷ್ಣಾ೦ದ್ರುಪದಪುರಮಗಾದ್ವಿದ್ಧಲಕ್ಷ್ಯಾನ್ಸ ಪಾಯಾತ್||೧೫||

 

ಕೃಷ್ಣಃ ಪ್ರಾಪ್ಯಾಥ ಸತ್ರಾಜಿದಹಿತವಧಕೃದ್ಯಃ ಶ್ವಫಲ್ಕಸ್ಯ ಸೂನೌ

ರತ್ನಂ ಸಂದರ್ಶ್ಯ ರಾಮಂ ವ್ಯಧಿತ ಗತರೂಷಂ ದ್ರಷ್ಟುಕಾಮಃ ಪ್ರತಸ್ಥೇ|

ಇಂದ್ರಪ್ರಸ್ಥಸ್ಥಸ್ಥಪಾರ್ಥಾನಹ ಸಹವಿಜಯೋ ಯಾಮುನಂ ತೀರಮಾಯನ್

ಕಾಲಿ೦ದೀಂ ತತ್ರ ಲಬ್ಧ್ವಾ ಯಮಸುತಪುರಕೃತ್ ಪಾತು ಮಾಂ ದ್ವಾರಕಾಸ್ಥಃ||೧೬||

 

ಯೋ ಜಹ್ನೇ ಮಿತ್ರವಿಂದಾಮಥ ದೃಢವೃಷಭಾನ್ ಸಪ್ತ ಬಧ್ವಾಪಿ ನೀಲಾಂ

ಭದ್ರಾಂ ಮದ್ರೇಶಪುತ್ರೀಮಪಿ ಪರಿಜಗೃಹೇ ಶಕ್ರ ವಿಜ್ಞಾಪಿತಾರ್ಥಃ|

ತಾರ್ಕ್ಷ್ಯರೂಢಃ ಸಭಾರ್ಯೋ ಹಿಮಗಿರಿಶಿಖರೇ ಭೌಮದುರ್ಗಂ ಸಮೇತ್ಯ

ಛಿತ್ವಾ ದುರ್ಗಾಣಿ ಕೃಂತ್ವಾ ಮುರಗಲಮರಿಣಾ ದೇವತೇಡ್ಯಃ ಸ ಮಾವ್ಯಾತ್||೧೭||

 

ತ್ರಿಂಶತ್ಪಂಚಾವಧೀಧ್ಯಃ ಸಚಿವವರಸುತಾನ್ ಭೂಮಿಜೇನಾತಿಘೋರಂ

ಯುದ್ಧಂ ಕೃತ್ವಾ ಗಜಾದ್ಯೈರರಿಹೃತಶಿರಸಂ ತಂ ವ್ಯಧಾದ್ಭೂಸ್ತುತೋಥ|

ಕೃತ್ವಾ ರಾಜ್ಯೇಸ್ಯ ಸೂನುಂ ವರಯುವತಿಜನಾನ್ ಭೂರಿಶಶ್ಚಾರುವೇಷಾನ್

ಪ್ರಾಪಯ್ಯ ದ್ವಾರಕಾಂ ಸೋಕೃತ ಮುದಮದಿತೇ: ಕುಂಡಲಾಭ್ಯಾಮವೇನ್ಮಾಂ||೧೮||

 

ಇಂದ್ರಾರಾಧ್ಯೋಮರೆಂದ್ರಪ್ರಿಯತಮಮಗಮಾಹೃತ್ಯ ದೇವಾನ್ ವಿಜಿತ್ಯ

ಪ್ರಾಪ್ಯಾಥ ದ್ವಾರಕಾಂ ಯಃ ಸುತಮತಿರುಚಿರಂ ರುಗ್ಮಿಣೀಶಃ ಪ್ರಪೇದೇ|

ಭ್ರಾತೃವ್ಯಂ ಪೌಂಡ್ರಕಾಖ್ಯಂ ಪುರರುಧಮತನೋತ್ ಕೃತ್ತಶೀರ್ಷಂ ತದೀಯಾ-

ಪತ್ಯೋತ್ಪನ್ನಾಂ ಚ ಕೃತ್ಯಾಂ ರಥಚರಣರುಚಾ ಕಾಲಯನ್ ಕಾಮಧುಕ್ ಸ್ಯಾತ್||೧೯||

 

ಕೃಷ್ಣಃ ಸೂರ್ಯೋಪರಾಗೇ ನಿಜಯುವತಿಗಣೈರ್ಭಾರ್ಗವಂ ಕ್ಷೇತ್ರಮಾಪ್ತ-

ಸ್ತತ್ರಾಯಾತಾನ್ ಸ್ವಬಂಧೂನ್ ಮುನಿಗಣಮಪಿ ಸಂತೋಷ್ಯ ಯಜ್ಞಂ ಸ್ವಪಿತ್ರಾ|

ಯೋನುಷ್ಟಾಪ್ಯಾಪ್ಯ ನೈಜಂ ಪುರಮಥ ವದಿತಾನೇಕತತ್ತ್ವಾನಿ ಪಿತ್ರೇ

ಮಾತು: ಪುತ್ರಾನ್ ಪ್ರದರ್ಶ್ಯಾಕೃತ ಹಿತಮಹಿತಂ ಮೇಪನುದ್ಯಾತ್ ಸ ಈಶಃ||೨೦||

 

ರುಗ್ಮಿಣ್ಯಾ ನರ್ಮವಾಕ್ಯೈರರಮತ ಬಹುಭಿ: ಸ್ತ್ರೀಜನೈರ್ಯೋಥ ಪುತ್ರಾ-

ನೇಕೈಕಸ್ಯಾಂ ಪ್ರಪೇದೇ ದಶ ದಶ ರುಚಿರಾನ್ ಪೌತ್ರಕಾನಪ್ಯನೇಕಾನ್|

ಪೌತ್ರಸ್ಯೋದ್ವಾಹಕಾಲೇ ಭೃಶಕುಪಿತ ಬಲಾದ್ರುಗ್ಮಿಣಂ ಘಾತಯಿತ್ವಾ

ನಂದನ್ ಯೋಷಿದ್ಗಣೇನ ಪ್ರತಿಗೃಹಮಬಲಾಪ್ರೀತಿಕಾರೀ ಗತಿರ್ಮೇ||೨೧||

 

ನಾನಾರತ್ನಪ್ರದೀಪ್ತಾಸಮವಿಭವಯುತದ್ವ್ಯಷ್ಟಸಾಹಸ್ರಕಾಂತಾ-

ಗೇಹೇಷ್ವನ್ನನ್ ಶಯಾನಃ ಕ್ವ ಚ ಜಪಮಗೃಯಾದೀನಿ ಕುರ್ವನ್ ಕ್ವಚಿಚ್ಚ|

ದೀವ್ಯನ್ನಕ್ಷೈರ್ಬ್ರುವಾಣಃ ಪ್ರವಚನಮಪರೈರ್ಮಂತ್ರಯನ್ನೇವಮಾದಿ-

ವ್ಯಾಪರಾನ್ನಾದರಸ್ಯ ಪ್ರತಿಸದಮಹೋ ದರ್ಶಯನ್ ನಃ ಸ ಪಾಯಾತ್||೨೨||

 

ಪ್ರಾತರ್ಧ್ಯಾಯನ್ ಪ್ರಸನ್ನಃ ಕೃತನಿಜವಿಹಿತಃ ಸತ್ಸಭಾಂ ಪ್ರಾಪ್ಯ ಕೃಷ್ಣೋ

ದೂತಂ ರಾಜ್ಞಾಂ ಪ್ರತೋಷ್ಯಾಮರಮುನಿವಿದಿತಾಶೇಷಕೃತ್ಯಃ ಪ್ರಯಾಸೀತ್|

ಶಕ್ರಪ್ರಸ್ಥಂ ಚಮೂಭಿರ್ಬಹು ವಿಭವಯುತಂ ಬಂಧುಭಿರ್ಮಾನಿತೋಯಂ

ಭೀಮೇನಾಪಾತ್ಯ ಬಾರ್ಹದ್ರಥಮಥ ನೃಪತೀನ್ ಮೋಚಯನ್ಮೇ ಪ್ರಸೀದೇತ್||೨೩||

 

ಪುತ್ರಂ ರಾಜ್ಯೇಸ್ಯ ಕೃತ್ವಾ ಹೃತಶಿರಸಮಥೋ ಚೇದಿರಾಜಂ ವಿಧಾಯ

ಪ್ರೋದ್ಯಂತಂ ರಾಜಸೂಯಂ ಯಮಸುತವಿಹಿತಂ ಸಂಸ್ಥಿತಂ ಯೋ ವಿಧಾಯ|

ಶಕ್ರಪ್ರಸ್ಥಾತ್ ಪ್ರಯಾತೋ ನಿಜನಗರಮಸೌ ಸಾಲ್ವಭಗ್ನಂ ಸಮೀಕ್ಷ್ಯ

ಕ್ರುದ್ದ್ಹೋ ಘನ್ನಬ್ಧಿಗಂ ತಂ ಶಿವವರಬಲಿನಂ ಯಾನ್ ಪುರಂ ಪಾತು ನಿತ್ಯಂ||೨೪||

 

ವಿಪ್ರಾದಾಕರ್ಣ್ಯ ಧರ್ಮಂ ವನಗತಮನುಜೈ: ಸಾಂತ್ವಯಿತ್ವೈತ್ಯ ಸರ್ವಾ-

ನಭ್ಯೇತ್ಯ ದ್ವಾರಕಾಂ ಯೋ ನೃಗಮಥ ಕುಜನಿಂ ದಿವ್ಯರೂಪಂ ಚಕಾರ|

ಗತ್ವಾ ವೈದೇಹಗೇಹಂ ಕತಿಪಯದಿವಸಾಂಸ್ತತ್ರ ನೀತ್ವಾತಿಭಕ್ತೌ

ಸಂತೋಷ್ಯ ದ್ವಾರಕಾಂ ಯಾನ್ ಬಹುಬಲಸಮತೋಯನ್ನುಪಪ್ಲಾವ್ಯಮವ್ಯಾತ್||೨೫||

 

ದೌತ್ಯಂ ಕುರ್ವನ್ನನಂತಾ ನಿಜರುಚಿರತನೂರ್ದರ್ಶಯನ್ ದಿವ್ಯದೃಷ್ಟೇ-

ರ್ಗೀತಾತತ್ತ್ವೊಪದೇಶಾದ್ರಣಮುಖವಿಜಯಸ್ಯಾಚರನ್ ಸಾರಥಿತ್ವಂ|

ನೀತ್ವಾ ಕೈಲಾಸಮೇನಂ ಪಶುಪತಿಮುಖತೋ ದಾಪಯಿತ್ವಾಸ್ತ್ರಮಸ್ಮೈ

ಭೀಮೇನಾಪಾತ್ಯ ದುಷ್ಟಂ ಕ್ಷಿತಿಪತಿಮಕರೋದ್ಧರ್ಮರಾಜಂ ತಮೀಡೇ||೨೬||

 

ಪ್ರಾಪ್ತಃ ಸ್ಥಾನಂ ಯದೂನಾಂ ಪ್ರಿಯಸಖಮಕೃತಾವಾಪ್ತಕಾಮಂ ಕುಚೇಲಂ

ಕುರ್ವನ್ ಕರ್ಮಾಶ್ವಮೇಧಂ ನಿಜಭವನಮಥೋ ದರ್ಶಯಿತ್ವಾರ್ಜುನಾಯ|

ಪುತ್ರಾನ್ ವಿಪ್ರಾಯ ದತ್ವಾ ಸಹಸಹಜಮಸೌ ದಂತವಕ್ರಂ ನಿಪಾತ್ಯ

ಪ್ರಾಪ್ಯಾಥ ದ್ವಾರಕಾಂ ಸ್ವಾಂ ಸಮವತು ವಿಹರನ್ನುದ್ಧವಾಯೋಕ್ತತತ್ತ್ವಃ||೨೭||

 

ರಕ್ಷನ್ ಲೋಕಾನ್ ಸಮಸ್ತಾನ್ ನಿಜಜನನಯನಾಂದಕಾರೀ ನಿರಸ್ತಾವದ್ಯಃ

ಸೌಖ್ಯೈಕಮೂರ್ತಿ: ಸುರತರುಕುಸುಮೈ: ಕೀರ್ಯಮಾಣೋ ಮರೇ೦ದ್ರೈ:|

ಸಿದ್ಧೈರ್ಗಂಧರ್ವಪೂರ್ವೈರ್ಜಯಜಯವಚನೈ: ಸ್ತೂಯಮಾನೋತ್ರ ಕೃಷ್ಣಃ

ಸ್ತ್ರೀಭಿ: ಪುತ್ರೈಶ್ಚ ಪೌತ್ರೈ: ಸ ಜಯತಿ ಭಗವಾನ್ ಸರ್ವಸಂಪತ್ಸಮೃದ್ಧಃ||೨೮||

 

ಇತಿ ಶ್ರೀಕೃಷ್ಣಚಾರಿತ್ರಮಂಜರೀ ಲೇಶತಃ ಕೃತಾ

ರಾಘವೇಂದ್ರೇಣ ಯತಿನಾ ಭೂಯಾತ್ ಕೃಷ್ಣಪ್ರಸಾದದಾ||೨೯||

 

ಶ್ರೀರಾಘವೇಂದ್ರತೀರ್ಥ ಚರಣ ವಿರಚಿತಾ ಶ್ರೀ ಕೃಷ್ಣಚಾರಿತ್ರ ಮಂಜರೀ

ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು

Sri Raghavendra Teertharu

ಶ್ರೀ ರಾಘವೇಂದ್ರಸ್ವಾಮಿಗಳ ಜೀವನದ ಸಂಕ್ಷಿಪ್ತ ಮಾಹಿತಿ

ಮೂಲರೂಪ : ಶಂಕುಕರ್ಣ

ಅವತಾರಗಳು : ಶ್ರೀ ಪ್ರಹ್ಲಾದರಾಜರು, ಶ್ರೀ ಬಾಹ್ಲೀಕರಾಜರು, ಶ್ರೀ ವ್ಯಾಸರಾಜರು

ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ

ಗೋತ್ರ : ಗೌತಮ

ತಂದೆ : ಶ್ರೀ ತಿಮ್ಮಣ್ಣ ಭಟ್ಟರು

ತಾಯಿ : ಶ್ರೀಮತಿ ಗೋಪಿಕಾಂಬಾ

ಜನನ : ಕ್ರಿ.ಶ 1595 ನೇ ಮನ್ನಥನಾಮ ಸಂವತ್ಸರದ ಫಾಲ್ಗುಣ ಶುಧ ಗುರುವಾರ ಸಪ್ತಮಿ

ಜನ್ಮ ನಕ್ಷತ್ರ : ಮೃಗಶಿರಾ

ಜನ್ಮ ಸ್ಥಳ : ಭುವನಗಿರಿ (ತಮಿಳುನಾಡು)

ಪೂರ್ವಾಶ್ರಮದ ಹೆಸರು : ಶ್ರೀ ವೆಂಕಟನಾಥ

ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು

ಉಪನಯನ : ಕ್ರಿ.ಶ 1614 ನೇ ಆನಂದನಾಮ ಸಂವತ್ಸರ

ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥ ರಲ್ಲಿ (ಕುಂಭಕೋಣ)

ವಿವಾಹ : ಶ್ರೀಮತಿ ಸರಸ್ವತಿಬಾಯಿ

ಪೂರ್ವಾಶ್ರಮದ ಪುತ್ರರು : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು

ಸನ್ಯಾಸಿಯಾಗಲು ಸ್ವಪ್ನ ಸೂಚನೆ : ವಿದ್ಯಾದೇವಿಯಾದ ಸರಸ್ವತಿ ದೇವಿಯಿಂದ

ಸನ್ಯಾಸ ಸ್ವೀಕಾರ : ಕ್ರಿ.ಶ 1621 ನೇ ದುರ್ಮತಿನಾಮ ಸಂವತ್ಸರದ ಫಾಲ್ಗುಣ ಶುದ್ಧ ಬಿದಿಗೆ

ಆಶ್ರಮ ನಾಮ : ಶ್ರೀ ರಾಘವೇಂದ್ರತೀರ್ಥರು

ಆಶ್ರಮ ಗುರುಗಳು : ಶ್ರೀ ಸುಧೀಂದ್ರತೀರ್ಥರು

ಗ್ರಂಥಗಳು : ಶ್ರೀ ಮನ್ನ್ಯಾಯಸುಧಾ ಪರಿಮಳ ಇತ್ಯಾದಿ 48 ಗ್ರಂಥಗಳು

ಬಿರುದುಗಳು : ಮಹಾಭಾಷ್ಯ ವೆಂಕಟನಾಥಾಚಾರ್ಯ, ಪರಿಮಳಾಚಾರ್ಯ

ಆಶ್ರಮ ಶಿಷ್ಯರು : ಶ್ರೀ ಯೋಗೀಂದ್ರತೀರ್ಥರು

ಬೃಂದಾವನ ಪ್ರವೇಶ : ಕ್ರಿ.ಶ 1671 ನೇ ವಿರೋಧಿನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆ, ಶುಕ್ರವಾರ

ಬೃಂದಾವನ ಸ್ಥಳ : ತುಂಗಭದ್ರಾ ನದಿತೀರ (ಮಂತ್ರಾಲಯ)